October 22, 2024

Vijayanagara Express

Kannada News Portal

ಹರಪನಹಳ್ಳಿ ಜೆಸಿಐ ಸ್ಫೂರ್ತಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ.

1 min read

  1. ಹರಪನಹಳ್ಳಿ ಜೆಸಿಐ ಸ್ಪೂರ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ.

ಹರಪನಹಳ್ಳಿ :ಗುರುವಾರ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ, ಜೆ ಸಿ ಐ ಹರಪನಳ್ಳಿ ಸ್ಪೂರ್ತಿಗೆ ಅಧ್ಯಕ್ಷರಾಗಿ, ಜೆ ಸಿ ಶರತ್ ಬಾಬು ಸಾಮಾಜಿಕ ಕಾರ್ಯಕರ್ತ , ಹಾಗೂ ಕಾರ್ಯದರ್ಶಿಯಾಗಿ ಜೆಸಿ ಚಲವಾದಿ ಪರಶುರಾಮ್, , ಗುತ್ತಿಗೆದಾರರು ಜೆಸಿಐ ಹರಪನಹಳ್ಳಿ ಸ್ಪೂರ್ತಿಗೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಹರಪನಹಳ್ಳಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಜೆಸಿಐ ಹರಪನಹಳ್ಳಿ ಸ್ಪೂರ್ತಿಯ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ಆಯ್ಕೆಯು ಸಮಾಜಕ್ಕಾಗಿ ಒಳ್ಳೆಯ ಸೇವೆಯನ್ನು ಸಲ್ಲಿಸುವಂತೆ ಆಗಲಿ ಎಂದು ಆಶಿಸುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಜೆಸಿ ನೂತನ ಅಧ್ಯಕ್ಷ ಶರತ್ ಬಾಬು ಮಾತನಾಡಿ ನಾನು ಎಲ್ಲರನ್ನು ವಿಶ್ವಸಕ್ಕೆ ತಗೆದುಕೊಂಡು ಸಂಘದ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *