Vijayanagara Express

Kannada News Portal

ಪಿ ಅಂಜಿನಪ್ಪ ನೌಕರರ ಪಿಂಚಣಿ ಸಂಘದ ಅಧ್ಯಕ್ಷರಾಗಿ ಆಯ್ಕೆ

1 min read

 

ಪಿ ಅಂಜಿನಪ್ಪ ನೌಕರರ ಪಿಂಚಣಿ ಸಂಘದ ಅಧ್ಯಕ್ಷರಾಗಿ ಆಯ್ಕೆ

ಹರಪನಹಳ್ಳಿ :ತಾಲೂಕಿನಲ್ಲಿ ಎನ್ ಪಿಎಸ್ ನೌಕರರು ಸಭೆ ಸೇರಿ ನೌಕರರ ಪಿಂಚಣಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು.

ಪಟ್ಟಣದ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೌಕರರ ಪಿಂಚಣಿ ಸಂಘದ ಸದಸ್ಯರು ಸಭೆ ಸೇರಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ನೌಕರರ ಪಿಂಚಣಿ ಸಂಘದ ಅಧ್ಯಕ್ಷರಾಗಿ ಆಯ್ಕೆ ಪಿ ಅಂಜಿನಪ್ಪ ,ಪ್ರಧಾನ ಕಾರ್ಯದರ್ಶಿಯಾಗಿ ಸೊಪ್ಪಿನ ಹನುಮಂತಪ್ಪ ಶಿಕ್ಷಣ ಇಲಾಖೆ ,ಖಜಾಂಚಿಯಾಗಿ ನನ್ನೆಸಾಹೇಬ್ ಕಂದಾಯ ಇಲಾಖೆ, ರಘು ಸಿ. ಇ. ಸಮಾಾಾಕಲ್ಯಾಣ ಇಲಾಖೆ,ಭೀಮಪ್ಪಪ್ಪ ಎಂ ತಾಲೂಕು ಘಟಕದ ಗೌರವಾಧ್ಯಕ್ಷ ರಾಗಿ ಆಯ್ಕೆಯಾಗಿರುತ್ತಾರೆ .

ಸರ್ವ ಪದಾಧಿಕಾರಿಗಳು ,ಸರ್ವ ಸದಸ್ಯರು ಎಲ್ಲಾ ಎನ್ ಪಿಎಸ್ ನೌಕರರು ಸೇರಿ ಆಯ್ಕೆ ಮಾಡಿರುತ್ತಾರೆ ಆಯ್ಕೆಯಾದ ನೂತನ ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಗೌರವಾಧ್ಯಕ್ಷರೆಲ್ಲರಿಗೂ ಸಂಘದ ಸರ್ವ ಸದಸ್ಯರು ಶುಭ ಕೋರಿ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ನೌಕರರ ಪಿಂಚಣಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರು, ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *